#ನನಗನಿಸಿದ್ದು
ನನಗೆ ಕಲಿಸಿದ ಹಾಗೆ ಪುರಾಣಗಳಿಗೂ ಇತಿಹಾಸಕ್ಕೂ ಇರುವ ವ್ಯತ್ಯಾಸವೇನೆಂದರೆ, ಪುರಾಣಗಳು ಕೇವಲ ಕಥೆಗಳು. ರಾಮನ ಕಥೆ, ಕೃಷ್ಣನ ಕಥೆ ಎಂದು ನಮಗೆ ಕಥೆಗಳನ್ನು ಹೇಳುತ್ತಿದ್ದರು. ಆದರೆ ಇತಿಹಾಸ ಎಂದೆಂದಿಗೂ ನಿಜ, ಟಿಪ್ಪು ಎಂಬ ಮಹಾ ರಾಜ ಸ್ವಾತಂತ್ರ್ಯಕ್ಕಾಗಿ ಹೋರಾಡಿದವನು, ಮಕ್ಕಳ ಪ್ರೇಮಿ ಚಾಚ ನೆಹರು ಎಂದು ಉದಾಹರಣೆಗಳನ್ನು ಕೊಡುತ್ತಿದ್ದರು. ಆದರೆ ಇವಾಗಿನ ಬೆಳವಣಿಗೆಗಳ ಪ್ರಕಾರ ಇತಿಹಾಸ ತನ್ನ ರಾಜನ ಒಲಿಸಿಕೊಳ್ಳುವುದಕ್ಕಾಗಿ, ಪ್ರಶಸ್ತಿ, ಸಂಭಾವನೆ ಪಡೆಯುವುದಕ್ಕಾಗಿ ಬರೆದಿರುವುದು. ಪುರಾಣಗಳು ಎಂದೆಂದಿಗೂ ಸತ್ಯ ಹಾಗು ಬದಲಾಗದ ಮಹಾ ಗ್ರಂಥಗಳು. ಈ ಇತಿಹಾಸವನ್ನು ಕಥೆಗಳೆಂದು, ಪುರಾಣಗಳನ್ನು ಸತ್ಯವೆಂದು ತಿಳಿಸಿಕೊಟ್ಟ ಅಂತರ್ಜಾಲ ಹಾಗು ತಂತ್ರಜ್ಞಾನಕ್ಕೆ ಶರಣು.
ಸುಮ್ಮನೇ ಸಮಾಜ ಮೇಷ್ಟ್ರತ್ರ ಮೊಘಲರ ದೊರೆ ಗೊತ್ತಿಲ್ಲದೇ ಪೇಚಾಡಿ ಮುಷ್ಟಿ ಏಟು ತಿಂದಿದ್ದೆ, ಹತ್ತತ್ತಸಲ ಇತಿಹಾಸ ಬರ್ದಿದ್ದೆ, ಹುಡುಗಿರ ಮುಂದೆ ಮರ್ಯಾದೆ ತಗೆದು ಹೊರಗೆ ಹಾಕಿದ್ರು. ಇದು ನಮ್ಮೆಲ್ಲರ ಇತಿಹಾಸ.. ಅನ್ಯಾಯವಾಗಿ ನನ್ನ ಹೊಡೆದ್ರಲ್ಲಾ ಮೇಷ್ಟ್ರೇ.. ಇನ್ಮುಂದಾದ್ರು ಅಜ್ಜಿ ಹತ್ರ ಕೇಳಿದ್ದ ಕಥೆ ಇತಿಹಾಸ ಪುಸ್ತಕದಲ್ಲಿ ಬರ್ಲಿ. ಏನಂತೀರ?
ref:
https://www.facebook.com/1555043871409222/photos/a.1555049441408665.1073741827.1555043871409222/1654923281421280/?type=3
ನನಗೆ ಕಲಿಸಿದ ಹಾಗೆ ಪುರಾಣಗಳಿಗೂ ಇತಿಹಾಸಕ್ಕೂ ಇರುವ ವ್ಯತ್ಯಾಸವೇನೆಂದರೆ, ಪುರಾಣಗಳು ಕೇವಲ ಕಥೆಗಳು. ರಾಮನ ಕಥೆ, ಕೃಷ್ಣನ ಕಥೆ ಎಂದು ನಮಗೆ ಕಥೆಗಳನ್ನು ಹೇಳುತ್ತಿದ್ದರು. ಆದರೆ ಇತಿಹಾಸ ಎಂದೆಂದಿಗೂ ನಿಜ, ಟಿಪ್ಪು ಎಂಬ ಮಹಾ ರಾಜ ಸ್ವಾತಂತ್ರ್ಯಕ್ಕಾಗಿ ಹೋರಾಡಿದವನು, ಮಕ್ಕಳ ಪ್ರೇಮಿ ಚಾಚ ನೆಹರು ಎಂದು ಉದಾಹರಣೆಗಳನ್ನು ಕೊಡುತ್ತಿದ್ದರು. ಆದರೆ ಇವಾಗಿನ ಬೆಳವಣಿಗೆಗಳ ಪ್ರಕಾರ ಇತಿಹಾಸ ತನ್ನ ರಾಜನ ಒಲಿಸಿಕೊಳ್ಳುವುದಕ್ಕಾಗಿ, ಪ್ರಶಸ್ತಿ, ಸಂಭಾವನೆ ಪಡೆಯುವುದಕ್ಕಾಗಿ ಬರೆದಿರುವುದು. ಪುರಾಣಗಳು ಎಂದೆಂದಿಗೂ ಸತ್ಯ ಹಾಗು ಬದಲಾಗದ ಮಹಾ ಗ್ರಂಥಗಳು. ಈ ಇತಿಹಾಸವನ್ನು ಕಥೆಗಳೆಂದು, ಪುರಾಣಗಳನ್ನು ಸತ್ಯವೆಂದು ತಿಳಿಸಿಕೊಟ್ಟ ಅಂತರ್ಜಾಲ ಹಾಗು ತಂತ್ರಜ್ಞಾನಕ್ಕೆ ಶರಣು.
ಸುಮ್ಮನೇ ಸಮಾಜ ಮೇಷ್ಟ್ರತ್ರ ಮೊಘಲರ ದೊರೆ ಗೊತ್ತಿಲ್ಲದೇ ಪೇಚಾಡಿ ಮುಷ್ಟಿ ಏಟು ತಿಂದಿದ್ದೆ, ಹತ್ತತ್ತಸಲ ಇತಿಹಾಸ ಬರ್ದಿದ್ದೆ, ಹುಡುಗಿರ ಮುಂದೆ ಮರ್ಯಾದೆ ತಗೆದು ಹೊರಗೆ ಹಾಕಿದ್ರು. ಇದು ನಮ್ಮೆಲ್ಲರ ಇತಿಹಾಸ.. ಅನ್ಯಾಯವಾಗಿ ನನ್ನ ಹೊಡೆದ್ರಲ್ಲಾ ಮೇಷ್ಟ್ರೇ.. ಇನ್ಮುಂದಾದ್ರು ಅಜ್ಜಿ ಹತ್ರ ಕೇಳಿದ್ದ ಕಥೆ ಇತಿಹಾಸ ಪುಸ್ತಕದಲ್ಲಿ ಬರ್ಲಿ. ಏನಂತೀರ?
ref:
https://www.facebook.com/1555043871409222/photos/a.1555049441408665.1073741827.1555043871409222/1654923281421280/?type=3