ನನ್ನ ಭಾರತ ಸುರಕ್ಷಿತವಾಗಿದೆ, ನನ್ನ ಭಾರತ ಸಹಿಷ್ಣು, ನನ್ನ ಭಾರತ ಸುಂದರ, ನನ್ನ ಭಾರತ ಶ್ರೀಮಂತ, ನನ್ನ ಭಾರತ ವಿಶ್ವಗುರು, ನನ್ನ ಭಾರತ ಜಗತ್ತಿಗೆ ಮಾದರಿ.
ಈತರ ಹೇಳಿ ಜಗತ್ತಿಗೆ ನಮ್ಮ ಮೇಲೆ ನಂಬಿಕೆ ಬರೋ ಹಾಗೆ ಮಾಡ್ಬೇಕ್ರಯ್ಯಾ, 4 ಜನಕ್ಕೆ, 4 ದೇಶ, 4 ಭಾಷೆ ಗೊತ್ತಿರೋರು.
ಭಾರತ ತುಂಬಾ ಕೊಲೆ ನಡಿತಾ ಇದಾವೆ, ಕೆಟ್ಟ ಚರಂಡಿ, ದಟ್ಟ ದರಿದ್ರ, ನಮ್ಮನ್ನ ಮಾತ್ರ ನೋಡಬೇಡಿ, ನಮ್ಮಲ್ಲಿ ಕಲಿಯೋದು ಏನು ಇಲ್ಲ.
ಈತರ ಹೇಳಿ,India is my country, I love it, I feel fortunate for being born here ಅಂದ್ರೆ ಏನು ಅರ್ಥ? ಅಂದ್ರೆ ವಿರೋಧಾಭಾಸ ಆಗೊಲ್ವೇ? ಈತರ ಹೇಳಿ TV program ಮಾಡಿ ದುಡ್ಡು ಮಾಡಿಕೊಳ್ಳೋದಲ್ಲ. ನನ್ನ ದೇಶದ positives ಹೇಳಿ, ಹೆಮ್ಮೆ ಇಂದ ಬೀಗೋ ಹಾಗೆ ಮಾಡಿ.#JaagoBharath ತರ ದೇಶವನ್ನು ಒಳ್ಳೆ ರೀತಿಯಲ್ಲಿ ಬಿತ್ತರಿಸಿ. ಈ ದೇಶಕ್ಕೆ ಎಷ್ಟು ಜನ ಪ್ರಾಣ ತೆತ್ತಿದಾರೆ, ಋಷಿಮುನಿಗಳ ಕರ್ಮ ಭೂಮಿ, ವಿಜ್ಞಾನದ ಎಷ್ಟೋ ಆವಿಷ್ಕಾರಗಳು ಮೊದಲು ನನ್ನ ದೇಶದಲ್ಲೇ ಆಗಿದ್ದು, ತತ್ವ ಜ್ಞಾನಿಗಳು ತಮ್ಮ ಅಪಾರ ಜ್ಞಾನದಿಂದ ಈ ದೇಶಕ್ಕೆ ಬಲಿಷ್ಟ ಸಿದ್ಧಾಂತದ ತಳಪಾಯ ಹಾಕಿದಾರೆ. ಊರು ಅಂದ ಮೇಲೆ ಹೊಲಗೇರಿ ಇದ್ದೇ ಇರುತ್ತದೆ, ಅವುಗಳನ್ನೇ ಮುಂದು ಮಾಡಿತೋರಿಸೋ ಕೆಟ್ಟ ಮನಸ್ಸು ಯಾರಿಗ್ರಯ್ಯಾ ಬೇಕು? ಅಹಿಂಸೋ ಪರಮೋ ಧರ್ಮ, ವಸುದೈವ ಕುಟುಂಬಕಂ, ಸರ್ವೇ ಜನೋ ಸುಖಿನೋ ಭವಂತು, ಕಾಯಕವೇ ಕೈಲಾಸ, ಸತ್ಯಮೇವ ಜಯತೆ ಇವೆಲ್ಲಾ ಸ್ವಾಮಿ ನನ್ನ ದೇಶದಲ್ಲಿರೋ ಗಾಳಿ, ಮಣ್ಣು, ನೀರಲ್ಲಿ ಇದೆ. ISISಲಿ ಇರುವ ಭಾರತದ ಉಗ್ರರು ಅಶಕ್ತರಂತೆ ಉಗ್ರವಾದಕ್ಕೆ. ಯಾಕಂದ್ರೆ ಅವ್ರು ಇಲ್ಲಿ ಮಣ್ಣು, ನೀರು, ಗಾಳಿ ಜೊತೆ ಬೆಳೆದೋರು. ನಾವು ಕೆಟ್ಟ ಕೆಲಸ ಮಾಡ್ತೀವಿ ಅಂದ್ರು ಸರಿ ಮಾಡೋಕೆ ಬರೊಲ್ಲಾ ಸ್ವಾಮೀ.
ನನ್ನ ಭಾರತ ಬಗ್ಗೆ ಒಳ್ಳೆದೆಲ್ಲಾ ಹೇಳಿದ್ದು ಸುಳ್ಳು ಅನ್ನೋರು google ಅಂತ ಒಂದು ಇದೆ, ಅಲ್ಲಿ ನಿಮಗೆ ಬೇಕಾದ statistics ಸಿಗೊತ್ತೆ, ಓದಿ, ಓದಿದ ಮೇಲೂ, ಭಾರತ ಕೆಟ್ಟೋಗಿದೆ ಅನ್ನೋರು ಒಣ ಹಾಕಿರೋ ## pack ಮಾಡ್ಕೋಂಡು ಹೋಗಿ, ನನ್ ಮಕ್ಳಾ...
ಧನ್ಯವಾದಗಳು.
#ನನಗನಿಸಿದ್ದು ಏನ್ ಗೊತ್ತಾ..
#IndiaIsTolerant
#IndiaIsSafe
#IndiaIsGreat
ಈತರ ಹೇಳಿ ಜಗತ್ತಿಗೆ ನಮ್ಮ ಮೇಲೆ ನಂಬಿಕೆ ಬರೋ ಹಾಗೆ ಮಾಡ್ಬೇಕ್ರಯ್ಯಾ, 4 ಜನಕ್ಕೆ, 4 ದೇಶ, 4 ಭಾಷೆ ಗೊತ್ತಿರೋರು.
ಭಾರತ ತುಂಬಾ ಕೊಲೆ ನಡಿತಾ ಇದಾವೆ, ಕೆಟ್ಟ ಚರಂಡಿ, ದಟ್ಟ ದರಿದ್ರ, ನಮ್ಮನ್ನ ಮಾತ್ರ ನೋಡಬೇಡಿ, ನಮ್ಮಲ್ಲಿ ಕಲಿಯೋದು ಏನು ಇಲ್ಲ.
ಈತರ ಹೇಳಿ,India is my country, I love it, I feel fortunate for being born here ಅಂದ್ರೆ ಏನು ಅರ್ಥ? ಅಂದ್ರೆ ವಿರೋಧಾಭಾಸ ಆಗೊಲ್ವೇ? ಈತರ ಹೇಳಿ TV program ಮಾಡಿ ದುಡ್ಡು ಮಾಡಿಕೊಳ್ಳೋದಲ್ಲ. ನನ್ನ ದೇಶದ positives ಹೇಳಿ, ಹೆಮ್ಮೆ ಇಂದ ಬೀಗೋ ಹಾಗೆ ಮಾಡಿ.#JaagoBharath ತರ ದೇಶವನ್ನು ಒಳ್ಳೆ ರೀತಿಯಲ್ಲಿ ಬಿತ್ತರಿಸಿ. ಈ ದೇಶಕ್ಕೆ ಎಷ್ಟು ಜನ ಪ್ರಾಣ ತೆತ್ತಿದಾರೆ, ಋಷಿಮುನಿಗಳ ಕರ್ಮ ಭೂಮಿ, ವಿಜ್ಞಾನದ ಎಷ್ಟೋ ಆವಿಷ್ಕಾರಗಳು ಮೊದಲು ನನ್ನ ದೇಶದಲ್ಲೇ ಆಗಿದ್ದು, ತತ್ವ ಜ್ಞಾನಿಗಳು ತಮ್ಮ ಅಪಾರ ಜ್ಞಾನದಿಂದ ಈ ದೇಶಕ್ಕೆ ಬಲಿಷ್ಟ ಸಿದ್ಧಾಂತದ ತಳಪಾಯ ಹಾಕಿದಾರೆ. ಊರು ಅಂದ ಮೇಲೆ ಹೊಲಗೇರಿ ಇದ್ದೇ ಇರುತ್ತದೆ, ಅವುಗಳನ್ನೇ ಮುಂದು ಮಾಡಿತೋರಿಸೋ ಕೆಟ್ಟ ಮನಸ್ಸು ಯಾರಿಗ್ರಯ್ಯಾ ಬೇಕು? ಅಹಿಂಸೋ ಪರಮೋ ಧರ್ಮ, ವಸುದೈವ ಕುಟುಂಬಕಂ, ಸರ್ವೇ ಜನೋ ಸುಖಿನೋ ಭವಂತು, ಕಾಯಕವೇ ಕೈಲಾಸ, ಸತ್ಯಮೇವ ಜಯತೆ ಇವೆಲ್ಲಾ ಸ್ವಾಮಿ ನನ್ನ ದೇಶದಲ್ಲಿರೋ ಗಾಳಿ, ಮಣ್ಣು, ನೀರಲ್ಲಿ ಇದೆ. ISISಲಿ ಇರುವ ಭಾರತದ ಉಗ್ರರು ಅಶಕ್ತರಂತೆ ಉಗ್ರವಾದಕ್ಕೆ. ಯಾಕಂದ್ರೆ ಅವ್ರು ಇಲ್ಲಿ ಮಣ್ಣು, ನೀರು, ಗಾಳಿ ಜೊತೆ ಬೆಳೆದೋರು. ನಾವು ಕೆಟ್ಟ ಕೆಲಸ ಮಾಡ್ತೀವಿ ಅಂದ್ರು ಸರಿ ಮಾಡೋಕೆ ಬರೊಲ್ಲಾ ಸ್ವಾಮೀ.
ನನ್ನ ಭಾರತ ಬಗ್ಗೆ ಒಳ್ಳೆದೆಲ್ಲಾ ಹೇಳಿದ್ದು ಸುಳ್ಳು ಅನ್ನೋರು google ಅಂತ ಒಂದು ಇದೆ, ಅಲ್ಲಿ ನಿಮಗೆ ಬೇಕಾದ statistics ಸಿಗೊತ್ತೆ, ಓದಿ, ಓದಿದ ಮೇಲೂ, ಭಾರತ ಕೆಟ್ಟೋಗಿದೆ ಅನ್ನೋರು ಒಣ ಹಾಕಿರೋ ## pack ಮಾಡ್ಕೋಂಡು ಹೋಗಿ, ನನ್ ಮಕ್ಳಾ...
ಧನ್ಯವಾದಗಳು.
#ನನಗನಿಸಿದ್ದು ಏನ್ ಗೊತ್ತಾ..
#IndiaIsTolerant
#IndiaIsSafe
#IndiaIsGreat